ಸಾಲದ ಸುಳಿಯಲ್ಲಿ ಸಿಲುಕಿ ಹಣಕ್ಕಾಗಿ ಮನೆ ಮಾರಾಟ ಮಾಡಲು ನಿಗದಿಯಾದ ಸಮಯದ ಎರಡು ತಾಸು ಮೊದಲು ₹ 1 ಕೋಟಿ ಲಾಟರಿ ಗೆದ್ದ ವ್ಯಕ್ತಿ…!

ಕಾಸರಗೋಡು (ಕೇರಳ): ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ 50ರ ಹರೆಯದ ಮೊಹಮ್ಮದ್ ಬಾವ ಅವರು ತಮ್ಮ ಜೀವನದಲ್ಲಿ ಸ್ವಲ್ಪ ಅದೃಷ್ಟ ಬರಲಿ ಎಂದು ಪ್ರಾರ್ಥಿಸಿದ್ದಕ್ಕೆ ಫಲ ಸಿಕ್ಕಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಅವರು, ಸಾಲ ತೀರಿಸಲು ಅನನಿವಾರ್ಯವಾಗಿ ನೂತನವಾಗಿ ನಿರ್ಮಿಸಿದ ತಮ್ಮ ಮನೆಯನ್ನು ಮಾರಾಟ ಮಾಡಲು ಟೋಕನ್ ಮುಂಗಡ ಹಣ ಸ್ವೀಕರಿಸುವ ಕೇವಲ ಎರಡು ಗಂಟೆಗಳ ಮೊದಲು … Continued