ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್ ಸೆಲ್ಫಿ…!
ಮುಂಬೈ : ಮಹಾರಾಷ್ಟ್ರದ ಕಲ್ಯಾಣದಲ್ಲಿ ರೈಲು ಪ್ರಯಾಣಿಕರೊಬ್ಬರ ಫೋನ್ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಳ್ಳ ಸೆರೆಯಾದ ನಂತರ ವ್ಯಕ್ತಿಯ ಸಾವಿನ ಹಿಂದಿನ ನಿಗೂಢ ಕಾರಣ ಹೊರಬಂದಿದೆ. ಚಲಿಸುತ್ತಿರುವ ರೈಲಿನಲ್ಲಿ ಸೆಲ್ಫಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಅದರಲ್ಲಿ ಸೆರೆಯಾಗಿದ್ದ ಕಳ್ಳನನ್ನು ಆಕಾಶ ಜಾಧವ ಎಂದು ಗುರುತಿಸಲಾಗಿದ್ದು, ಸೋಮವಾರ ಪ್ರಯಾಣಿಕನ ಕೈಯಿಂದ ಫೋನ್ ಕಸಿದುಕೊಳ್ಳಲು ಆತ ಯತ್ನಿಸಿದ್ದಾನೆ. ಕಳ್ಳ ಪ್ರಯಾಣಿಕನ … Continued