ಕನಕಪುರ | ಮಗುವಿಗೆ ಬರೆ ಹಾಕಿ ಡೈಪರ್ ಗೆ ಖಾರದಪುಡಿ ತುಂಬಿದ ಅಂಗನವಾಡಿ ಸಹಾಯಕಿ…!
ಕನಕಪುರ: ಅಂಗನವಾಡಿ ಸಹಾಯಕಿಯೊಬ್ಬಳು ಎರಡೂವರೆ ವರ್ಷದ ಮಗುವಿಗೆ ಚಾಕುವಿನಿಂದ ಬರೆ ಹಾಕಿ ಡೈಪರ್ ಗೆ ಖಾರದಪುಡಿ ಹಾಕಿ ಕ್ರೌರ್ಯ ಮೆರೆಯಲಾಗಿದೆ ಎಂದು ಆರೋಪಿಸಲಾಗಿದೆ. ನಗರದ ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಜ್ಯೋತಿ ಮತ್ತು ರಮೇಶ ನಾಯ್ಕ್ ಎಂಬವರ ಎರಡೂವರೆ ವರ್ಷದ ಮಗ ದೀಕ್ಷಿತ್ ಸಂತ್ರಸ್ತ ಬಾಲಕ. ಮಂಗಳವಾರ ಅಂಗನವಾಡಿ ಮುಗಿದ … Continued