ಕನ್ನಡದ ನಿಘಂಟು, ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ ನಿಧನ

ಬೆಂಗಳೂರು: ಕನ್ನಡದ ಹಲವಾರು ನಿಘಂಟುಗಳಿಗೆ ಹೆಸರುವಾಸಿಯಾದ ಖ್ಯಾತ ಕನ್ನಡ ವಿದ್ವಾಂಸ, ಬರಹಗಾರ ಮತ್ತು ನಿಘಂಟು ಶಾಸ್ತ್ರಜ್ಞ ಪ್ರೊಫೆಸರ್ ಗಂಜಾಂ ವೆಂಕಟಸುಬ್ಬಯ್ಯ ಸೋಮವಾರ 108ನೇ ವಯಸ್ಸಿನಲ್ಲಿ ನಿಧನರಾದರು. ಕನ್ನಡ ನಿಘಂಟು ತಜ್ಞರೆಂದೇ ಖ್ಯಾತರಾಗಿರುವ ಅವರಿಗೆ ಪದ್ಮಶ್ರೀ, ನಾಡೋಜ, ಪಂಪ, ಭಾಷಾ ಸನ್ಮಾನ್ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಿಕ್ಕಿವೆ.ವೆಂಕಟಸುಬ್ಬಯ್ಯ ಅವರು ಎಂಟಕ್ಕೂ ಹೆಚ್ಚು ನಿಘಂಟುಗಳನ್ನ ರಚಿಸಿದ್ದಾರೆ. ಇವರ … Continued