ಪಿಎಸ್‌ಐ ಹುದ್ದೆ ಪ್ರವೇಶ ಪರೀಕ್ಷೆ ಹಗರಣ: ಬಿಜೆಪಿ ಮಾಜಿ ನಾಯಕಿಯ ಪತಿ ಬಂಧನ

ಕಲಬುರಗಿ: ಅಕ್ಟೋಬರ್ 3, 2021 ರಂದು ನಡೆದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಎಸ್‌ಐ ಸಿಇಟಿ) ಹಗರಣಕ್ಕೆ ಸಂಬಂಧಿಸಿದಂತೆ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ಮೇಲೆ ಸೋಮವಾರ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿನ 524 ಪಿಎಸ್‌ಐ ಹುದ್ದೆಗಳನ್ನು ಅನ್ಯಾಯದ ರೀತಿಯಲ್ಲಿ ಭರ್ತಿ ಮಾಡಲು ನಡೆದ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಹಲವು ಅಭ್ಯರ್ಥಿಗಳು ಲಕ್ಷಗಟ್ಟಲೆ … Continued