ಖ್ಯಾತ ಯಕ್ಷಗಾನ ಕಲಾವಿದ ವಾಮನಕುಮಾರ ನಿಧನ

ಮೂಡಬಿದಿರೆ : ಮೂಡಬಿದಿರೆ ಸಮೀಪದ ಗಂಟಾಲ್ ಕಟ್ಟೆ ಯಲ್ಲಿ ಓಮ್ನಿ ಕಾರು-ಬೈಕ್ ನಡುವಿನ ಡಿಕ್ಕಿ ಸಂಭವಿಸಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನಕುಮಾರ್(47) ಇಂದು, ಗುರುವಾರ ಬೆಳಗ್ಗೆ 6:30 ಕ್ಕೆ ನಿಧನರಾಗಿದ್ದಾರೆ. ಹಿರಿಯಡ್ಕ ಯಕ್ಷಗಾನ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಕಳೆದ ರಾತ್ರಿ ಬೈಂದೂರು ತಾಲ್ಲೂಕಿನ ನಾಡ ಸಮೀಪದ ಕೋಣ್ಕಿ ಎಂಬಲ್ಲಿ ಯಕ್ಷಗಾನ ಮುಗಿಸಿ ಬೆಳಗಿನ … Continued