ದಟ್ಟ ಕಾನನದ ಅಕ್ಷರ ಗೊತ್ತಿಲ್ಲದ ಕುಣಬಿ ಸಮುದಾಯದ ಜಾನಪದ ಭಂಡಾರ ಮಹಾದೇವ ವೇಳಿಪಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕಾರ್ಟೋಳಿಯ ಮಹಾದೇವ ಬುಧೊ ವೇಳಿಪ   (೯೨ ವರ್ಷ) ಜಿಲ್ಲೆಯ ದಟ್ಟ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಕುಣಬಿ ಸಮುದಾಯದ ಜಾನಪದ ಭಂಡಾರ. ಅಕ್ಷರವೇ ಗೊತ್ತಿರದಿದ್ದರೂ ಅಪಾರವಾದ ಜನಪದದ ಭಂಡಾರವಿದೆ. ಅರಣ್ಯವೇ ಅವರ ಬದುಕು. ಇಂದು ಅಗತ್ಯವಿರುವ ಬೆಳೆದು ಉಣ್ಣುವವರು. ಜೊಯಿಡಾದಿಂದ ಹದಿನೈದು ದೂರವಿರುವ ಕಾರ್ಟೋಳಿ ಎಂಬ ಹಳ್ಳಿಯಲ್ಲಿ ತಮ್ಮ … Continued