ದೆಹಲಿ ಮದ್ಯ ಹಗರಣ: ಅಮಿತ್ ಅರೋರಾ ರಿಮಾಂಡ್ ವರದಿಯಲ್ಲಿ ಕಾಣಿಸಿಕೊಂಡ ತೆಲಂಗಾಣ ಸಿಎಂ ಪುತ್ರಿ ಹೆಸರು

ನವದೆಹಲಿ:ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಎಂಎಲ್‌ಸಿ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಕಲ್ವಕುಂಟ್ಲ ಕವಿತಾ ಅವರ ಹೆಸರು ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಮದ್ಯ ಹಗರಣದ ರಿಮಾಂಡ್ ವರದಿಯಲ್ಲಿ ಕಾಣಿಸಿಕೊಂಡಿದೆ. ರಿಮಾಂಡ್ ವರದಿಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ಹಾಗೂ ಬಡ್ಡಿ ರಿಟೇಲ್ ನಿರ್ದೇಶಕ ಅಮಿತ್ ಅರೋರಾ ಹಗರಣದ ಕೆಲವು ವಿವರಗಳನ್ನು … Continued