ಅಗ್ನಿಪಥ ಯೋಜನೆ ಬಗೆಗಿನ ಮಿಥ್ಯೆಗಳಿಗೆ ಸ್ಪಷ್ಟನೆ ನೀಡಿದ ಕೇಂದ್ರ : ಅಗ್ನಿವೀರರ ಭವಿಷ್ಯವು ಸ್ಥಿರ ಎಂದ ಸರ್ಕಾರ | ಮುಖ್ಯಾಂಶಗಳು

ನವದೆಹಲಿ: ಕೇಂದ್ರದ ಅಗ್ನಿಪಥ ಸೇನೆ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದು, ಹಲವಾರು ಆಕಾಂಕ್ಷಿಗಳು ಈ ಯೋಜನೆ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಅಗ್ನಿವೀರರ ಭವಿಷ್ಯವು ಸ್ಥಿರವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರತಿಭಟನೆಗೆ ಕಾರಣವಾಗಿರುವ ಸಮಸ್ಯೆಯ ಸುತ್ತಲಿನ ಕೆಲವು ಕಳವಳಗಳಿಗೆ ಸರ್ಕಾರ ಈಗ ಸ್ಪಷ್ಟನೆ ನೀಡಿದೆ. … Continued