ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಪಾರ್ಥಿವ ಶರೀರವನ್ನು ಕೊಚ್ಚಿಗೆ ಹೊತ್ತು ತಂದ ವಿಶೇಷ ಐಎಎಫ್ ವಿಮಾನ

ಕೊಚ್ಚಿ : ಕುವೈತ್‌ನಲ್ಲಿ ಬುಧವಾರ (ಜೂನ್ 12) ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವಿಗೀಡಾದ 45 ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ವಿಶೇಷ ಐಎಎಫ್ ವಿಮಾನ ಇಂದುಮಶುಕ್ರವಾರ (ಜೂನ್‌ 14) ಕೊಚ್ಚಿಗೆ ಬಂದಿಳಿಯಿತು. ಕುವೈತ್‌ನ ಮಂಗಾಫ್ ಪ್ರದೇಶದ ಕಾರ್ಮಿಕ ವಸತಿ ಸೌಲಭ್ಯದಿಂದ ಮೃತರ ಅವಶೇಷಗಳನ್ನು ತಕ್ಷಣವೇ ಸ್ವದೇಶಕ್ಕೆ ತರಲು ಭಾರತ ಸರ್ಕಾರ ಆಯೋಜಿಸಿದ್ದ ಭಾರತದ ವಾಯು … Continued

ಕೊಚ್ಚಿ: ಇಬ್ಬರು ಮಕ್ಕಳನ್ನು ನದಿಗೆ ಎಸೆದು ಸಾಯಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

ಕೊಚ್ಚಿ: ತಂದೆಯೊಬ್ಬರು ಶನಿವಾರ ಸಂಜೆ ತನ್ನ ಇಬ್ಬರು ಮಕ್ಕಳನ್ನು ಪೆರಿಯಾರ್ ನದಿಗೆ ಎಸೆದು ಕೊಂದು ಅದೇ ನದಿಗೆ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ವರದಿಯಾಗಿದೆ. ಶನಿವಾರ ಸಂಜೆ 4:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ತಂದೆ ಮೊದಲು ತನ್ನ ಮಗನನ್ನು ಹಾಗೂ ನಂತರ ಮಗಳನ್ನು ನದಿಗೆ ಎಸೆದಿದ್ದಾನೆ. ಘಟನೆಯನ್ನು ನೋಡಿದ … Continued