ಯಗಾದಿ ನಂತರ ಉತ್ತಮ ಮಳೆ-ಬೆಳೆ : ಎಲ್ಲರಿಗೂ ಒಳ್ಳೆಯ ಸುದ್ದಿ ನೀಡಿದ ಕೋಡಿಮಠದ ಶ್ರೀಗಳು

ಕೋಲಾರ: ಈ ವರ್ಷ ಯುಗಾದಿ ಕಳೆದ ನಂತರ ಜಾಗತಿಕವಾಗಿ ಹಾಗೂ ದೇಶದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗಲಿವೆ. ಮಳೆ ಬೆಳೆ ಉತ್ತಮ ರೀತಿಯಲ್ಲಿ ಆಗುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಕೋಲಾರದ ಜಿಲ್ಲೆ‌ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಯುಗಾದಿಯ ನಂತರದಲ್ಲಿ ನಿಸರ್ಗದ ಅನೇಕ ವಲಯಗಳಲ್ಲಿ ಬದಲಾವಣೆಯಾಗಲಿದೆ. ಮೋಡಗಳು ಕವಿಯುತ್ತವೆ, … Continued