ಕೆಪಿಸಿಸಿ ಕೋವಿಡ್ 19 ಸಹಾಯ ಕಾರ್ಯಕ್ರಮ ಅನುಷ್ಠಾನ ಮೇಲುಸ್ತುವಾರಿ ಸಮಿತಿಗೆ ಸದಾನಂದ ಡಂಗನವರ ನೇಮಕ

ಹುಬ್ಬಳ್ಳಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕೋವಿಡ್ -19 ಸಹಾಯ ಕಾರ್ಯಕ್ರಮಗಳ ಅನುಷ್ಠಾನ ಮೇಲುಸ್ತುವಾರಿ ಸಮಿತಿಯನ್ನು ರಚನೆ ಮಾಡಿದೆ. ಇದರಲ್ಲಿ ಒಟ್ಟು 22 ಸದಸ್ಯರಿದ್ದಾರೆ. ಧಾರವಾಡ ಜಿಲ್ಲೆಯಿಂದ ಕರ್ನಾಟಕ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಸೇರಿದಂತೆ ಈ ವಿವಿಧ ಜಿಲ್ಲೆಗಳ ಕೋವಿಡ್ -19 ಸಹಾಯ ಕಾರ್ಯಕ್ರಮಗಳ ಅನುಷ್ಠಾನ ಮೇಲುಸ್ತುವಾರಿ ಸಮಿತಿಗೆ ಒಟ್ಟು 22 … Continued