ಕೃಷ್ಣ ನೀರಿನ ವಿವಾದದಿಂದ ಉದ್ವಿಗ್ನ :ಆಂಧ್ರ -ತೆಲಂಗಾಣ ರಾಜ್ಯಗಳಿಂದ ಅಣೆಕಟ್ಟೆಯಲ್ಲಿ ಪೊಲೀಸರ ನಿಯೋಜನೆ..!

ವಿಜಯವಾಡ:ನಾಗಾರ್ಜುನ ಸಾಗರ ಮತ್ತು ಪುಲಿಚಿಂತಲಾ ಯೋಜನೆಗಳಲ್ಲಿ ಎರಡೂ ರಾಜ್ಯಗಳು ಭದ್ರತೆಯನ್ನು ಬಿಗಿಗೊಳಿಸಿವೆ. ಶ್ರೀಶೈಲಂ ಮತ್ತು ನಾಗಾರ್ಜುನ ಸಾಗರದಲ್ಲಿ ಜಲ ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸುವಂತೆ ತೆಲಂಗಾಣಕ್ಕೆ ಒತ್ತಾಯಿಸುತ್ತಿರುವ ಆಂಧ್ರಪ್ರದೇಶ ಗುಂಟೂರು ಜಿಲ್ಲೆಯಲ್ಲಿ ತನ್ನ ಬಲವನ್ನು ತನ್ನ ಕಡೆ ನಿಯೋಜಿಸಿದೆ. ಸೂರ್ಯಪೇಟೆ ಜಿಲ್ಲೆಯ ಗಡಿಯಲ್ಲಿ ಭದ್ರತೆಯನ್ನು ತೆಲಂಗಾಣ ಬಿಗಿಗೊಳಿಸಿದೆ. ಪುಲಿಚಿಂತಲಾ ಯೋಜನೆಯಲ್ಲಿ ಆಂಧ್ರ ಪೊಲೀಸ್ ಸಿಬ್ಬಂದಿ ಭದ್ರತೆ ಹೆಚ್ಚಿಸಿದ್ದು, … Continued