14 ವರ್ಷದ ಬಾಲಕಿಗೆ ಬಾಲ್ಯ ವಿವಾಹ; ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕೆ ಆಕೆಯನ್ನು ಹೊತ್ತೊಯ್ದ ವೀಡಿಯೊ ವೈರಲ್‌…!

ಕರ್ನಾಟಕದ ಗಡಿ ಭಾಗದಲ್ಲಿರುವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ನಡೆದ ಬಾಲ್ಯವಿವಾಹ ಪ್ರಕರಣದಲ್ಲಿ 14 ವರ್ಷದ ಬಾಲಕಿಯನ್ನು ಬಲವಂತವಾಗಿ ಹೊತ್ತೊಯ್ದ ಘಟನೆ ವರದಿಯಾಗಿದೆ. ಆಕೆ ಕೂಗಿಕೊಂಡರೂ ಆಕೆಯನ್ನು ಬಲವಂತವಾಗಿ ಹೊತ್ತೊಯ್ದಿರುವ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಕ್ರಮ ವಿವಾಹದಲ್ಲಿ ಭಾಗಿಯಾಗಿದ್ದ ಯುವತಿಯ ಪೋಷಕರು, ಪತಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 14 … Continued

ಆಘಾತಕಾರಿ ಘಟನೆಯಲ್ಲಿ ಸೇನಾ ಯೋಧನನ್ನು ಹೊಡೆದು ಕೊಂದ-ಡಿಎಂಕೆ ಕೌನ್ಸಿಲರ್-ಸಹಚರರು

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೋಚಂಪಲ್ಲಿ ಬಳಿ ಡಿಎಂಕೆ ಮುನ್ಸಿಪಲ್ ಕೌನ್ಸಿಲರ್ ಸೇರಿದಂತೆ 10 ಮಂದಿ ಸೇರಿ ಭಾರತೀಯ ಸೇನೆಯ 29 ವರ್ಷದ ಪ್ರಭು ಎಂಬ ಯೋಧನನ್ನು ಹೊಡೆದು ಕೊಂದಿದ್ದಾರೆ. ಡಿಎಂಕೆ ಕೌನ್ಸಿಲರ್ ಚಿನ್ನಸಾಮಿ (50) ಪೋಚಂಪಲ್ಲಿ ಸಮೀಪದ ವೇಲಂಪಟ್ಟಿ ಎಂಜಿಆರ್ ನಗರಕ್ಕೆ ಸೇರಿದವರು. ಪ್ರಭು (29) ಮತ್ತು ಪ್ರಭಾಕರನ್ (33), ಇಬ್ಬರೂ ಅದೇ ಪ್ರದೇಶದಲ್ಲಿ ವಾಸಿಸುತ್ತಿರುವ … Continued