ಲಖಿಂಪುರ ಖೇರಿ ಘಟನೆ: ಜೈಲಿನಲ್ಲಿರುವ ಮಗನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಕೋಪಗೊಂಡ ಕೇಂದ್ರ ಸಚಿವ ಅಜಯ್ ಮಿಶ್ರ:ದೆಹಲಿಗೆ ಬುಲಾವ್‌

ನವದೆಹಲಿ: ಉತತರ ಪ್ರದೇಶದ ಲಖೀಂಪುರ ಖೇರಿ ಘಟನೆಗೆ ಸಂಬಂಧಿಸಿದಂತೆ ಜೈಲು ಸೇರಿರುವ ತಮ್ಮ ಪುತ್ರ ಆಶಿಶ್ ಬಗ್ಗೆ ಕೇಳಿದ ಪತ್ರಕರ್ತರ ಪ್ರಶ್ನೆಗೆ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಬುಧವಾರ ಕೋಪಗೊಂಡರು. ಅಕ್ಟೋಬರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ ನಾಲ್ವರು ರೈತರು ಮತ್ತು ಪತ್ರಕರ್ತನನ್ನು ಸಾಯಿಸಿದ ಆರೋಪ ಹೊತ್ತಿರುವ 13 ಆರೋಪಿಗಳಲ್ಲಿ ಸಚಿವರ ಪುತ್ರ ಆಶಿಶ್ … Continued