ಉದ್ಯೋಗಕ್ಕಾಗಿ ಭೂಮಿ ಪ್ರಕರಣ:14 ವರ್ಷದ ಹಿಂದಿನ ಹಗರಣ ತೇಜಸ್ವಿ ಯಾದವ್‌ಗೆ ಕಂಟಕ ಆಗಬಹುದು-ವರದಿ

ನವದೆಹಲಿ: 14 ವರ್ಷದ ಹಿಂದಿನ ರೈಲ್ವೇ ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಿಸಿ ಎದುರಿಸುತ್ತಿರುವ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ವಿರುದ್ಧದ ಸಾಕ್ಷ್ಯವು “ಬಹಳ ಪ್ರಬಲವಾಗಿದ್ದು, ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಬಂಧಿಸಬಹುದು ಎಂದು ನ್ಯೂಸ್ 18 ವರದಿ ಮಾಡಿದೆ. ಲಾಲು ಪ್ರಸಾದ್ ಯಾದವ್ ಅವರು ಯುಪಿಎ-1 ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದ ಕಾಲದಿಂದಲೂ … Continued