ತನಿಖೆ ನಡೆಸಲು ನಮಗೆ ಅಧಿಕಾರವಿದೆ: ಸಾ.ರಾ.ಮಹೇಶ ಆಪಾದನೆಗೆ ಉತ್ತರ ನೀಡಿದ ಮೌದ್ಗೀಲ್

ಮೈಸೂರು: ಶಾಸಕ ಸಾ.ರಾ.ಮಹೇಶ್‌ ಭೂ ದಾಖಲೆಗಳ ಸರ್ವೆ ಕುರಿತು ಮಾಡಿರುವ ಆಪಾದನೆಗಳಿಗೆ ಭೂದಾಖಲೆಗಳ ಆಯುಕ್ತ ಮನೀಶ್‌ ಮೌದ್ಗೀಲ್‌ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ತನಿಖೆಗೆ ಆದೇಶ ನೀಡಲು ತಮಗೆ ಇರುವ ಅಧಿಕಾರಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ನಾನು ಸರ್ವೆಗೆ ಆದೇಶಿಸಿದ್ದೇನೆಯೇ ಹೊರತು ಮರು ಸಮೀಕ್ಷೆಗೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಮಾಡಿದ್ದು ಸರ್ವೆ … Continued