ತನಿಖೆ ನಡೆಸಲು ನಮಗೆ ಅಧಿಕಾರವಿದೆ: ಸಾ.ರಾ.ಮಹೇಶ ಆಪಾದನೆಗೆ ಉತ್ತರ ನೀಡಿದ ಮೌದ್ಗೀಲ್

ಮೈಸೂರು: ಶಾಸಕ ಸಾ.ರಾ.ಮಹೇಶ್‌ ಭೂ ದಾಖಲೆಗಳ ಸರ್ವೆ ಕುರಿತು ಮಾಡಿರುವ ಆಪಾದನೆಗಳಿಗೆ ಭೂದಾಖಲೆಗಳ ಆಯುಕ್ತ ಮನೀಶ್‌ ಮೌದ್ಗೀಲ್‌ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ತನಿಖೆಗೆ ಆದೇಶ ನೀಡಲು ತಮಗೆ ಇರುವ ಅಧಿಕಾರಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ನಾನು ಸರ್ವೆಗೆ ಆದೇಶಿಸಿದ್ದೇನೆಯೇ ಹೊರತು ಮರು ಸಮೀಕ್ಷೆಗೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಮಾಡಿದ್ದು ಸರ್ವೆ … Continued

ಜಿಟಿಡಿ ಜೊತೆ ಜಗಳ ತಾರಕಕ್ಕೆ: ಗದ್ಗದಿತರಾಗಿ ರಾಜಕೀಯ ನಿವೃತ್ತಿ ಮಾತಾಡಿದ ಸಾ.ರಾ.ಮಹೇಶ

ಮೈಸೂರು : ನಿಮಗೆ ನನ್ನ ಮೇಲೆ ಯಾಕಿಷ್ಟು ಸಿಟ್ಟು? ನನ್ನನ್ನು ಯಾಕೆ ಇಷ್ಟೊಂದು ವಿರೋಧಿಸುತ್ತಿದೀರಿ? ನೀವು ಜೆಡಿಎಸ್‌ಗೆ ಬರುತ್ತೇನಂದ್ರೆ ನಾನೇ ಪಕ್ಷ ಬಿಡುತ್ತೇನೆ, ರಾಜಕೀಯ ನಿವೃತ್ತಿಯನ್ನೂ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ನಾಯಕ ಸಾ.ರಾ.ಮಹೇಶ ಗದ್ಗದಿತರಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಸಾ.ರಾ.ಮಹೇಶ್​ ಮಾತನಾಡುವ ವೇಳೆ ಗದ್ಗದಿತರಾಗಿ, ನಾನು ಎರಡು ವರ್ಷದ ಬಳಿಕ ಸಾರ್ವಜನಿಕ … Continued

ತನ್ವೀರ್‌ ಸೇಠ್‌ಗೆ ಜೆಡಿಎಸ್‌ಗೆ‌ ಆಹ್ವಾನ ನೀಡಿದ ಸಾ.ರಾ.ಮಹೇಶ

ಮೈಸೂರು: ಶಾಸಕ ತನ್ವೀರ್ ಸೇಠ್ ಅವರನ್ನು ಕಾಂಗ್ರೆಸ್ ವಜಾ ಮಾಡಿದರೆ ಅವರನ್ನು ಜೆಡಿಎಸ್‍ಗೆ ಸ್ವಾಗತಿಸುತ್ತೇವೆ ಎಂದು ಜೆಡಿಎಸ್‌ ಮುಖಂಡ ಹಾಗೂ ಶಾಸಕ ಸಾ.ರಾ. ಮಹೇಶ ಹೇಳಿದರು. ತನ್ವೀರ್ ಸೇಠ್ ಒಬ್ಬ ಅಲ್ಪಸಂಖ್ಯಾತ ಮುಖಂಡ, ನಮಗೆ ಅವರ ಬಗ್ಗೆ ಗೌರವವಿದೆ. ನಾವು ಯಾರ ಪಕ್ಷದಲ್ಲೂ ಬೆಂಕಿ ಹಚ್ಚಿಲ್ಲ. ಎಲ್ಲವು ಆ ಕ್ಷಣದಲ್ಲಿ ಆದ ನಿರ್ಧಾರ. ಇದರಿಂದ ತನ್ವೀರ್ … Continued