ಜಿಟಿಡಿ ಜೊತೆ ಜಗಳ ತಾರಕಕ್ಕೆ: ಗದ್ಗದಿತರಾಗಿ ರಾಜಕೀಯ ನಿವೃತ್ತಿ ಮಾತಾಡಿದ ಸಾ.ರಾ.ಮಹೇಶ

ಮೈಸೂರು : ನಿಮಗೆ ನನ್ನ ಮೇಲೆ ಯಾಕಿಷ್ಟು ಸಿಟ್ಟು? ನನ್ನನ್ನು ಯಾಕೆ ಇಷ್ಟೊಂದು ವಿರೋಧಿಸುತ್ತಿದೀರಿ? ನೀವು ಜೆಡಿಎಸ್‌ಗೆ ಬರುತ್ತೇನಂದ್ರೆ ನಾನೇ ಪಕ್ಷ ಬಿಡುತ್ತೇನೆ, ರಾಜಕೀಯ ನಿವೃತ್ತಿಯನ್ನೂ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ನಾಯಕ ಸಾ.ರಾ.ಮಹೇಶ ಗದ್ಗದಿತರಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಸಾ.ರಾ.ಮಹೇಶ್​ ಮಾತನಾಡುವ ವೇಳೆ ಗದ್ಗದಿತರಾಗಿ, ನಾನು ಎರಡು ವರ್ಷದ ಬಳಿಕ ಸಾರ್ವಜನಿಕ … Continued