ಕೋಳಿ ಹಿಡಿಯಲು ಹೋಗಿ ಬಾವಿಗೆ ಬಿದ್ದ ಚಿರತೆ

ಮಂಗಳೂರು: ಕೋಳಿ ಹಿಡಿಯಲು ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ರಾಮಯ್ಯ ಎಂಬುವರಿಗೆ ಸೇರಿದ ಬಾವಿಗೆ ಚಿರತೆ ಬಿದ್ದಿದೆ. ಆಹಾರ ಹುಡುಕುಕೊಂಡು ಬಂದಿದ್ದ ಚಿರತೆ ಕೋಳಿ ಹಿಡಿಯಲು ಹೊಂಚು ಹಾಕಿತ್ತು. ಕೊಳಿ ಹಿಡಿಯಲು ಹಾರಿದ ಚಿರತೆಗೆ ಕೋಳಿ ಸಿಗಲಿಲ್ಲ, ಬದಲಾಗಿ … Continued