ಲೋಕಸಭೆ ಕಲಾಪ ಸೋಮವಾರ ಮುಂದೂಡಿಕೆ

ನವ ದೆಹಲಿ: ಕೃಷಿ ಕಾನೂನುಗಳ ವಿರುದ್ಧ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರಿದ್ದು, ಲೋಕಸಭೆ ಕಲಾವನ್ನು ಫೆ.೮ಕ್ಕೆ ಮುಂದೂಡಲಾಯಿತು. ಪ್ರತಿಭಟನೆಯೊಂದಿಗೆ ವಿರೋಧ ಪಕ್ಷದ ಸದಸ್ಯರು ಮುಂದುವರಿದಿದ್ದರಿಂದ ಲೋಕಸಭಾ ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು. ಶುಕ್ರವಾರ ಸಂಜೆ 4 ಗಂಟೆಗೆ ಸದನ ಆರಂಭವಾದ ನಂತರ ಕಾಂಗ್ರೆಸ್, ಎಡ ಪಕ್ಷಗಳು ಮತ್ತು ಡಿಎಂಕೆ ಸದಸ್ಯರು ಸಬಾಪತಿಗಳ ಎದುರಿನ ಬಾವಿಗೆ ಬಂದು ಹೊಸ … Continued