ಹೊನ್ನಾವರ : ಶರಾವತಿ ಸೇತುವೆಯಿಂದ ಜಿಗಿದು ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆ
ಹೊನ್ನಾವರ: ಅಪ್ರಾಪ್ತ ವಯಸ್ಸಿನ ಯುವಕ, ಇನ್ನೊಬ್ಬಳು ಯುವತಿ ಶರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ಪ್ರಾಣ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟದಲ್ಲಿ ಶುಕ್ರವಾರ ರಾತ್ರಿ ನಡೆದ ವರದಿಯಾಗಿದೆ. ಇಬ್ಬರ ಶವ ಪತ್ತೆಯಾಗಿದೆ. ಮೃತರನ್ನು ತುಮಕೂರು ಜಿಲ್ಲೆಯ ನೆಲಹಾಳದ ದೀಲಿಪ ಶಿವರಾಜು ಎನ್. ಬಿ(17) ಮತ್ತು ತುಮಕೂರಿನ ಶೆಟ್ಟಿಹಾಳ ರಸ್ತೆ ಮಾರ್ಗದ ನಿವಾಸಿ … Continued