ಹೊನ್ನಾವರದ ಪ್ರಕೃತಿಯ ‘ಮಾಯಾಲೋಕ’ಕ್ಕೆ ಆನಂದ ಮಹೀಂದ್ರಾ ಫಿದಾ ! ಕೇರಳದ ಹಿನ್ನೀರಿನಷ್ಟೇ ಸುಂದರ ಎಂದ ಉದ್ಯಮಿ
ಕಾರವಾರ : ದೇಶದ ಪ್ರಸಿದ್ಧ ಉದ್ಯಮಿ ಆನಂದ ಮಹೀಂದ್ರಾ ಅವರು ಮತ್ತೊಮ್ಮೆ ಭಾರತದ ಅಷ್ಟಾಗಿ ಪರಿಚಯವಿಲ್ಲದ, ಅಪರೂಪದ ಪ್ರವಾಸಿ ತಾಣಗಳತ್ತ ಜನರ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಕರ್ನಾಟಕದ ಉತ್ತರ ಕನ್ನ ಜಿಲ್ಲೆಯ ಕರಾವಳಿ ತೀರದ ಸುಂದರ ತಾಣ ‘ಹೊನ್ನಾವರ’ವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಇದನ್ನು ಪ್ರಕೃತಿಯ ಒಂದು ‘ಮಾಂತ್ರಿಕ ಭೂದೃಶ್ಯ’ (Magical Landscape) ಎಂದು … Continued