ಎಲ್‌ಟಿಟಿಇ ಪ್ರಭಾಕರನ್ ಬದುಕಿದ್ದಾನೆ, ಕೆಲವೇ ದಿನಗಳಲ್ಲಿ ಜನರೆದುರು ಬರ್ತಾನೆ: ನೆಡುಮಾರನ್ ಸೆನ್ಸೇಶನಲ್‌ ಹೇಳಿಕೆ

ತಂಜಾವೂರು: ಎಲ್‌ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ ಎಂದು ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷ ಪಿ ನೆಡುಮಾರನ್ ಸೋಮವಾರ ಹೇಳಿದ್ದಾರೆ. ಪ್ರಭಾಕರನ್‌ ಶೀಘ್ರದಲ್ಲೇ ಶೀಘ್ರದಲ್ಲೇ ಜನರೆದುರು ಬರುತ್ತಾರೆ ಮತ್ತು ಈಳಂ ತಮಿಳರ ಉತ್ತಮ ಜೀವನಕ್ಕಾಗಿ ಮುಂದಿನ ಯೋಜನೆ ಘೋಷಿಸುತ್ತಾರೆ ಎಂದು ಅವರು ಹೇಳಿದ್ದಾರೆ. ತಂಜಾವೂರು ನೆಡುಮಾರನ್‌ನ ಮುಳ್ಳಿವೈಕ್ಕಲ್ ಸ್ಮಾರಕದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ … Continued