ಸಿಂಧಗಿ ಉಪಚುನಾವಣೆ: ಮನಗೂಳಿ ಕಿರಿಯ ಪುತ್ರಗೆ ಟಿಕೆಟ್-ಜೆಡಿಎಸ್ ಚಿಂತನೆ
ವಿಜಯಪುರ: ದಿವಂಗತ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಂತರ ಸಿಂಧಗಿ ಉಪಚುನಾವಣೆಯಲ್ಲಿ ಜೆಡಿಎಸ್ ದಿವಂಗತ ಮನಗೂಳಿಯವರಕಿರಿಯ ಪುತ್ರ ಡಾ.ಶಾಂತವೀರ ಅವರಿಗೆ ಟಿಕೆಟ್ ಕೊಡಲು ಚಿಂತನೆ ನಡೆಸಿದೆ. ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಮನಗೂಳಿ ನಿಧನರಾಗಿದ್ದರಿಂದ ಈ ಸ್ಥಾನ ತೆರವಾಗಿದೆ, ಹಾಗೂ ಜೆಡಿಎಸ್ ಅವರ ಪುತ್ರ ಅಶೋಕ್ ಮನಗೂಳಿ ಅವರಿಗೆ ಟಿಕೆಟ್ ಕೊಡಲು ನಿರ್ಧರಿಸಿತ್ತು. … Continued