ಪನ್ನೀರಸೆಲ್ವಂ ಪರವಾಗಿ ಮದ್ರಾಸ್ ಹೈಕೋರ್ಟ್ ತೀರ್ಪು, ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆ ನಡೆಸಲು ಆದೇಶ

ಚೆನ್ನೈ: ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸಾಮಾನ್ಯ ಮಂಡಳಿ ಸಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್, ಓ ಪನ್ನೀರಸೆಲ್ವಂ (ಒಪಿಎಸ್) ಪರವಾಗಿ ತೀರ್ಪು ನೀಡಿದೆ. ಜಸ್ಟಿಸ್ ಜಿ ಜಯಚಂದ್ರನ್ ಅವರು ಜೂನ್ 23ರಂತೆಯೇ ಎಐಎಡಿಎಂಕೆ ಯಥಾಸ್ಥಿತಿ ಮುಂದುವರಿಯುತ್ತದೆ ಎಂದು ತೀರ್ಪು ನೀಡಿದರು ಹಾಗೂ ಅವರು ಹೊಸದಾಗಿ ಸಾಮಾನ್ಯ ಮಂಡಳಿ ಸಭೆ ನಡೆಸಲು … Continued