ಮಹಾರಾಷ್ಟ್ರ ಬಿಕ್ಕಟ್ಟಿನ ನಂತರ ಸಿಎಂ ಅಧಿಕೃತ ನಿವಾಸ ತೊರೆದು ತಮ್ಮ ಕುಟುಂಬದ ಮನೆಗೆ ತೆರಳಿದ ಉದ್ಧವ್‌ ಠಾಕ್ರೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಧವಾರ ರಾತ್ರಿ ದಕ್ಷಿಣ ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಉಪನಗರ ಬಾಂದ್ರಾದಲ್ಲಿರುವ ಕುಟುಂಬದ ಮನೆಗೆ ತೆರಳಿದ್ದಾರೆ. ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರ ಬಂಡಾಯದ ನಡುವೆ ಅವರು ಉನ್ನತ ಹುದ್ದೆಯನ್ನು ತ್ಯಜಿಸಲು ಮುಂದಾದಂತೆ ತೋರುತ್ತಿದೆ. ಎರಡು ದಿನಗಳ ಹಿಂದೆ ಶಿಂಧೆಯವರ ಬಂಡಾಯದ ನಂತರ ಅವರ ಸರ್ಕಾರವನ್ನು ಅಲುಗಾಡಿಸಿರುವ … Continued