ಸಮಯ ಪ್ರಜ್ಞೆ ತೋರಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಹುಡುಗನ ರಕ್ಷಣೆ ಮಾಡಿದ ಪೊಲೀಸ್‌..ವೀಕ್ಷಿಸಿ

ಥಾಣೆ: ಚಲಿಸುತ್ತಿದ್ದ ರೈಲಿನ ಎದರಿಗೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದ ಹುಡುಗನ ಪ್ರಾಣ ಉಳಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ಸಮಯ ಪ್ರಜ್ಞೆ ತೋರಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ಎಕ್ಸ್‌ ಪ್ರೆಸ್ ರೈಲು ಸ್ಥಳವನ್ನು ದಾಟುವ ಕೆಲವೇ ಸೆಕೆಂಡ್ ಗಳ ಮೊದಲು ರೈಲ್ವೆ ಹಳಿಗೆ ಧುಮುಕಿ ರೈಲು ಬರುವ ದಾರಿಯಲ್ಲಿ ನಿಂತ ಹದಿಹರೆಯದ ಹುಡುಗನನ್ನು ಪೊಲೀಸ್ … Continued