ಹುತಾತ್ಮ ನಂದಿಗ್ರಾಮ ರೈತರ ಸ್ಮರಿಸಿಕೊಂಡ ದೀದಿ
ಪಶ್ಚಿಮ ಬಂಗಾಳ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುವ ಉದ್ದೇಶದಿಂದ ನಂದಿಗ್ರಾಮದಿಂದ ಕಣಕ್ಕಿಳಿದಿದ್ದೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥರಾದ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಸರಣಿ ಟ್ವೀಟ್ಗಳಲ್ಲಿ ದೀದಿ, ೨೦೦೭ ಮಾರ್ಚ್ ೭ರಂದು ನಂದಿಗ್ರಾಮದಲ್ಲಿ ನಡೆದ ಗುಂಡಿನ ದಾಳಿಯನ್ನು ಸ್ಮರಿಸಿಕೊಂಡಿದ್ದು, ಈ ಘಟನೆಯು ರಾಜ್ಯದ ಕರಾಳ ಘಟನೆಗಳಲ್ಲೊಂದಾಗಿದೆ. ನಂದಿಗ್ರಾಮ ನನ್ನ ಸೋದರ ಹಾಗೂ ಸೋದರಿಯರ … Continued