ಮೇಕೆ ಬಲಿಕೊಟ್ಟ ವ್ಯಕ್ತಿ… ಆದ್ರೆ ಆತನನ್ನು ಕೊಂದ ಅದೇ ಮೇಕೆಯ ಕಣ್ಣು…!

ಸೂರಜಪುರ: ದೇವರಿಗೆ ಆಡು ಬಲಿ ಕೊಟ್ಟ ನಂತರ ಅದೇ ಆಡಿನಿಂದ ಮೃತಪಟ್ಟಿರುವ ಘಟನೆ ಛತ್ತೀಸ್​ಗಢದ ಸೂರಜಪುರ ಜಿಲ್ಲೆಯಲ್ಲಿ ನಡೆದಿದೆ. ಛತ್ತೀಸ್‌ಗಢದ ಸೂರಜಪುರ ಜಿಲ್ಲೆಯ ಬಗರ್ ಸಾಯಿ ಎಂಬ 50 ವರ್ಷದ ವ್ಯಕ್ತಿ ತನ್ನ ಇಷ್ಟಾರ್ಥ ಈಡೇರಿದ ನಂತರ ದೇವಸ್ಥಾನದಲ್ಲಿ ಮೇಕೆಯನ್ನು ಬಲಿ ನೀಡಲು ಮುಂದಾಗಿದ್ದ. ಅದಕ್ಕಾಗಿ ಬಗರ್ ಸಾಯಿ ಅವರು ಮದನಪುರ ಗ್ರಾಮದ ಇತರ ಗ್ರಾಮಸ್ಥರೊಂದಿಗೆ … Continued