ಪ್ರಾಂಶುಪಾಲ ಪತಿಗೆ ಕ್ರಿಕೆಟ್ ಬ್ಯಾಟ್‍, ದೊಣ್ಣೆಯಿಂದ ಥಳಿಸುವ ಪತ್ನಿ :ಸಿಸಿಟಿವಿ ಸಾಕ್ಷ್ಯದೊಂದಿಗೆ ಕೋರ್ಟ್‌ ಮೊರೆ ಹೋದ ಪತಿ…ವೀಕ್ಷಿಸಿ

ಜೈಪುರ: ಕೌಟುಂಬಿಕ ಹಿಂಸಾಚಾರದ ವಿಚಿತ್ರ ಪ್ರಕರಣದಲ್ಲಿ, ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಪ್ರಾಂಶುಪಾಲರೊಬ್ಬರು ತಮ್ಮ ಪತ್ನಿಯ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ರಕ್ಷಣೆ ಕೋರಿ ಕೋರ್ಟ್‌ ಮೊರೆ ಹೋಗಿದ್ದಾರೆ. ಪ್ರಾಂಶುಪಾಲರ ಪ್ರಕಾರ, ಅವರ ಹೆಂಡತಿ ಅವರನ್ನು ಹೊಡೆಯುವುದರಿಂದ ತಾವು ಮಾನಸಿಕವಾಗಿ ದುರ್ಬಲರಾಗಿರುವುದಾಗಿ ಕೋರ್ಟಿಗೆ ತಿಳಿಸಿದ್ದಾರೆ. ಪೊಲೀಸ್ ದೂರಿನಲ್ಲಿ, ತೊಂದರೆಗೀಡಾದ ಪ್ರಾಂಶುಪಾಲರು, ಪತ್ನಿ ತನ್ನ ಮೇಲೆ ಪ್ಯಾನ್, ಸ್ಟಿಕ್ … Continued