ದೆಹಲಿ ಮದ್ಯ ಹಗರಣ : ಮನೀಶ್ ಸಿಸೋಡಿಯಾ ಆಪ್ತನ ಬಂಧಿಸಿದ ಜಾರಿ ನಿರ್ದೇಶನಾಲಯ

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಎಪಿ ನಾಯಕ ಹಾಗೂ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಆಪ್ತ ಎಂದು ಪರಿಗಣಿಸಲಾದ ಉದ್ಯಮಿ ದಿನೇಶ ಅರೋರಾ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಬಂಧಿಸಿದೆ. ಕಳೆದ ವರ್ಷ, ಸಿಟಿ ನ್ಯಾಯಾಲಯವು ಪ್ರಕರಣದಲ್ಲಿ ದಿನೇಶ ಅರೋರಾ ಅವರನ್ನು ಅನುಮೋದಕರನ್ನಾಗಿ ಮಾಡುವಂತೆ ಸಿಬಿಐ ಕೋರಿಕೆಯನ್ನು … Continued