ಪ್ರವೀಣ್ ಹತ್ಯೆ ಘಟನೆ: ರಾಜ್ಯಾದ್ಯಂತ ಬಿಜೆಪಿ ಪದಾಧಿಕಾರಿಗಳಿಂದ ರಾಜೀನಾಮೆ ಪರ್ವ ಆರಂಭ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯಕಾರಿ ಸದಸ್ಯ ಪ್ರವೀಣ​ ನೆಟ್ಟಾರ​ ಅವರನ್ನು ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಪದಾಧಿಕಾರಿಗಳು ಆರಂಭಿಸಿರುವ ರಾಜೀನಾಮೆ ಪರ್ವ ಈಗ ರಾಜ್ಯಾದ್ಯಂತ ವ್ಯಾಪಕತೆ ಪಡೆಯುತ್ತಿದೆ. ಒಂದು ಜಿಲ್ಲೆಯ ನಂತರ ಮತ್ತೊಂದು ಜಿಲ್ಲೆಯ ಯುವ ಪದಾಧಿಕಾರಿಗಳು ರಾಜೀನಾಮೆಗೆ ಮುಂದಾಗಿದ್ದಾರೆ. ತುಮಕೂರು ಜಿಲ್ಲಾ ಬಿಜೆಪಿ ಸಾಮಾಜಿಕ … Continued