ಆನೆಯ ಮೇಲೆ ಹಲ್ಲೆ: ಮಾವುತ- ಸಹಾಯಕನ ಬಂಧನ

ತಮಿಳುನಾಡಿನ ಮೆಟ್ಟುಪಾಳಯಂ ಬಳಿಯ ತೆಕ್ಕಂಪಟ್ಟಿಯಲ್ಲಿನ ಸರಕಾರಿ ಪುನರ್ವಸತಿ ಶಿಬಿರದ ಆನೆಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಮಾವುತ ಹಾಗೂ ಅವನ ಸಹಾಯಕನನ್ನು ಬಂಧಿಸಲಾಗಿದೆ. ವಿನಿಲ್ಲುಕುಮಾರ ಹಾಗೂ ಸಹಾಯಕ ಶಿವಪ್ರಕಾಶ ಶ್ರೀ ವಿಲ್ಲಿಪುತ್ತೂರಿನ ಆಂಡಾಲ್‌ ದೇವಾಲಯದ ೧೮ ವರ್ಷದ ಹೆಣ್ಣು ಆನೆಯನ್ನು ಕೋಲುಗಳಿಂದ ಹೊಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಕ್ರಮ ಕೈಗೊಳ್ಳಲಾಗಿದೆ. ಮಾವುತನ ಆಜ್ಞೆ ಪಾಲಿಸಲು … Continued