ಕೋವಿಡ್‌ ಮೂರನೇ ಅಲೆ ಜನವರಿ ಅಂತ್ಯದ ವೇಳೆಗೆ ಗರಿಷ್ಠ ಮಟ್ಟಕ್ಕೆ ತಲುಪಬಹುದು.. ಮಾರ್ಚ್ ಮಧ್ಯಕ್ಕೆ ಮುಕ್ತಾಯವಾಗಬಹುದು: ಐಐಟಿ ಪ್ರೊಫೆಸರ್

ಕಾನ್ಪುರ: ದೇಶದಲ್ಲಿ ಕೋವಿಡ್-19 ಸೋಂಕುಗಳು ಹೆಚ್ಚುತ್ತಿರುವ ಮಧ್ಯೆ ಜನವರಿ ಅಂತ್ಯದಲ್ಲಿ ಸೋಂಕು ಉತ್ತುಂಗಕ್ಕೇರಲಿದೆ ಎಂದು ಐಐಟಿ ಕಾನ್ಪುರದ ಪ್ರೊಫೆಸರ್ ಮಣಿಂದ್ರ ಅಗರವಾಲ್ ಸೋಮವಾರ ಹೇಳಿದ್ದಾರೆ. ಎರಡನೇ ಅಲೆಯಲ್ಲಿ ದಾಖಲಾದ ಪ್ರಕರಣಗಳಿಗಿಂತ ಹೆಚ್ಚು ದೈನಂದಿನ ಸೋಂಕು ದಾಖಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಕರಣಗಳು ವೇಗವಾಗಿ ಇಳಿಮುಖವಾಗಲಿದ್ದು, ಮಾರ್ಚ್ ವೇಳೆಗೆ ಅದು ಮುಗಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. … Continued