ಕನ್ಯಾಕುಮಾರಿಯಲ್ಲಿ 45 ತಾಸುಗಳ ಧ್ಯಾನದ ನಂತರ ಪ್ರಧಾನಿ ಮೋದಿಯಿಂದ ʼಹೊಸ ಸಂಕಲ್ಪʼ : ಭಾರತದ ಜನರಿಗೆ ಪತ್ರ ; ಪತ್ರದ ಪೂರ್ಣ ಪಠ್ಯ ಇಲ್ಲಿದೆ…

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಬಂಡೆ ಸ್ಮಾರಕ (Vivekananda Rock Memorial)ದಲ್ಲಿ 45 ಗಂಟೆಗಳ ಧ್ಯಾನವನ್ನು ಶನಿವಾರ ಮುಕ್ತಾಯಗೊಳಿಸಿದ್ದಾರೆ. ಪ್ರಧಾನಿ ಮೋದಿಯವರ ಧ್ಯಾನವು ಮೇ 30 ರಂದು ಪ್ರಾರಂಭವಾಯಿತು ಮತ್ತು ಜೂನ್ 1 ರವರೆಗೆ ಸುಮಾರು 45 ಗಂಟೆಗಳ ಕಾಲ ಮುಂದುವರೆಯಿತು. ಧ್ಯಾನದ ಮುಕ್ತಾಯದ ನಂತರ, ಪ್ರಧಾನಿಯವರು ತಮ್ಮ ಆಧ್ಯಾತ್ಮಿಕ … Continued

ವೀಡಿಯೊ..| ಕನ್ಯಾಕುಮಾರಿ ವಿವೇಕಾನಂದ ಬಂಡೆ ಸ್ಮಾರಕದಲ್ಲಿ ‘ಸೂರ್ಯನಿಗೆ ಅರ್ಘ್ಯ’ದ ಮೂಲಕ ಅಂತಿಮ ದಿನದ ಧ್ಯಾನ ಆರಂಭಿಸಿದ ಪ್ರಧಾನಿ ಮೋದಿ-ವೀಕ್ಷಿಸಿ

ಕನ್ಯಾಕುಮಾರಿ : ಇಲ್ಲಿನ ವಿವೇಕಾನಂದ ಬಂಡೆ ಸ್ಮಾರಕ(Vivekananda Rock Memorial)ದಲ್ಲಿ ಸೂರ್ಯೋದಯದ ಸಮಯದಲ್ಲಿ ‘ಸೂರ್ಯ ಅರ್ಘ್ಯ’ ನೀಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ತಮ್ಮ ಎರಡನೇ ಮತ್ತು ಅಂತಿಮ ದಿನದ ಧ್ಯಾನವನ್ನು ಆರಂಭಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೋದಿ ಅವರು ‘ಸೂರ್ಯನಿಗೆ ಅರ್ಘ್ಯ’ವನ್ನು ನೀಡಿದರು, ಇದು ಸೂರ್ಯನ ರೂಪದಲ್ಲಿ ಸರ್ವಶಕ್ತನಿಗೆ ನಮಸ್ಕಾರಗಳನ್ನು … Continued

ವೀಡಿಯೊಗಳು..| ಲೋಕಸಭಾ ಚುನಾವಣಾ ಪ್ರಚಾರ ಅಂತ್ಯ : ಕನ್ಯಾಕುಮಾರಿಯ ವಿವೇಕಾನಂದ ಬಂಡೆ ಸ್ಮಾರಕದಲ್ಲಿ 2 ದಿನಗಳ ಧ್ಯಾನ ಆರಂಭಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಬಂಡೆ ಸ್ಮಾರಕ ( Vivekananda Rock Memorial)ದಲ್ಲಿ ತಮ್ಮ ಎರಡು ದಿನಗಳ ಧ್ಯಾನವನ್ನು ಆರಂಭಿಸಿದರು. ಪ್ರಧಾನಿ ಮೋದಿಯವರು ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆ ವರೆಗೆ ಸುಮಾರು 45 ಗಂಟೆಗಳ ಕಾಲ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ … Continued