ಕನ್ಯಾಕುಮಾರಿಯಲ್ಲಿ 45 ತಾಸುಗಳ ಧ್ಯಾನದ ನಂತರ ಪ್ರಧಾನಿ ಮೋದಿಯಿಂದ ʼಹೊಸ ಸಂಕಲ್ಪʼ : ಭಾರತದ ಜನರಿಗೆ ಪತ್ರ ; ಪತ್ರದ ಪೂರ್ಣ ಪಠ್ಯ ಇಲ್ಲಿದೆ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಬಂಡೆ ಸ್ಮಾರಕ (Vivekananda Rock Memorial)ದಲ್ಲಿ 45 ಗಂಟೆಗಳ ಧ್ಯಾನವನ್ನು ಶನಿವಾರ ಮುಕ್ತಾಯಗೊಳಿಸಿದ್ದಾರೆ. ಪ್ರಧಾನಿ ಮೋದಿಯವರ ಧ್ಯಾನವು ಮೇ 30 ರಂದು ಪ್ರಾರಂಭವಾಯಿತು ಮತ್ತು ಜೂನ್ 1 ರವರೆಗೆ ಸುಮಾರು 45 ಗಂಟೆಗಳ ಕಾಲ ಮುಂದುವರೆಯಿತು. ಧ್ಯಾನದ ಮುಕ್ತಾಯದ ನಂತರ, ಪ್ರಧಾನಿಯವರು ತಮ್ಮ ಆಧ್ಯಾತ್ಮಿಕ … Continued