ಕ್ರೌರ್ಯ ಮತ್ತು ಅಹಂಕಾರದ ಸಂದೇಶ:ಲಖಿಂಪುರ್ ವಿಡಿಯೋ ಹಂಚಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ, ನ್ಯಾಯಕ್ಕಾಗಿ ಒತ್ತಾಯ

ನವದೆಹಲಿ: ಹಲವಾರು ವಿರೋಧ ಪಕ್ಷದ ನಾಯಕರ ನಂತರ, ಈಗ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಲಖಿಂಪುರ್ ಖೇರಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಕಾರನ್ನು ಓಡಿಸುವ ಹೊಸ ವೈರಲ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊ ಹಂಚಿಕೊಂಡ ವರುಣ್ ಗಾಂಧಿ, “ವಿಡಿಯೊ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲೆ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಚೆಲ್ಲಿದ ರೈತರ ಮುಗ್ಧ … Continued