‘ಪ್ರತಿಪಕ್ಷಗಳು ಕಡಿಮೆ ಎಂದು ಪರಿಗಣಿಸಬೇಡಿ, ಕಡೆಗಣಿಸಲ್ಪಟ್ಟ ಸಮಾಜದವರನ್ನು ತಲುಪಿ’: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪದಲ್ಲಿ ಮೋದಿ ಕರೆ

ನವದೆಹಲಿ : ತಳಮಟ್ಟದಲ್ಲಿ ಮತದಾರರಿಗೆ ಸೇವೆ ಸಲ್ಲಿಸಿ, ಪ್ರತಿಪಕ್ಷಗಳನ್ನು ಕಡಿಮೆ ಎಂದು ಪರಿಗಣಿಸಬೇಡಿ ಮತ್ತು ಮತಗಳ ಬಗ್ಗೆ ಚಿಂತಿಸದೆ ಕಡೆಗಣಿಸಲ್ಪಟ್ಟ ವರ್ಗಗಳನ್ನು ತಲುಪಿ-ಸಾರ್ವತ್ರಿಕ ಚುನಾವಣೆಗೆ ಕೇವಲ 400 ದಿನಗಳು ಬಾಕಿ ಉಳಿದಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಕೊನೆಯ ದಿನದಂದು ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರಿಗೆ ನೀಡಿದ ಸಲಹೆ ಇದು. … Continued