ಮಧುರೈನ ಭಗವಾನ್‌ ಕಲ್ಲಜಗರ್ ಉತ್ಸವದಲ್ಲಿ ಕಾಲ್ತುಳಿತಕ್ಕೆ ಇಬ್ಬರು ಸಾವು, ಎಂಟು ಜನರಿಗೆ ಗಾಯ

ಚೆನ್ನೈ: ಮಧುರೈನಲ್ಲಿ ವೈಗೈ ನದಿಗೆ ಕಲ್ಲಜಗರ್ ಭಗವಾನರ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ. . ಎರಡು ವರ್ಷಗಳ ನಂತರ ಆಯೋಜಿಸಲಾದ ಉತ್ಸವವನ್ನು ವೀಕ್ಷಿಸುವ ಧಾವಂತದಲ್ಲಿ ಎಂಟಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತಪಟ್ಟ ಇಬ್ಬರು ವ್ಯಕ್ತಿಗಳಲ್ಲಿ ಮಧ್ಯವಯಸ್ಕ ಪುರುಷ ಮತ್ತು ಮಹಿಳೆ ಸೇರಿದ್ದಾರೆ. ಆದರೆ, ಅವರ ಗುರುತು ಮತ್ತು ಇತರೆ … Continued