“ತಾಯಿ ಎಲ್ಲವನ್ನೂ ಕೊಡುತ್ತಾಳೆ”: ಮುಖ್ಯಮಂತ್ರಿ ಹುದ್ದೆಯ ಸಂದಿಗ್ಧತೆಯ ನಡುವೆ ಡಿಕೆ ಶಿವಕುಮಾರ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ನಂತರ ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಸಿದ್ದರಾಮಯ್ಯ ಅವರೊಂದಿಗಿನ ಜಿದ್ದಾಜಿದ್ದಿನ ಪೈಪೋಟಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ ಹೇಳಿದ್ದಾರೆ. ಆದರೆ ಅವರು “ಬೆನ್ನಿಗೆ ಚೂರಿ ಹಾಕುವ ಅಥವಾ ಬ್ಲ್ಯಾಕ್‌ಮೇಲ್” ತಂತ್ರವನ್ನು ಆಶ್ರಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಿವಕುಮಾರ ಅವರು ಹೊಟ್ಟೆಯ ಸೋಂಕಿನ ಕಾರಣದಿಂದ ಕೊನೆಯ ಕ್ಷಣದಲ್ಲಿ ನಿನ್ನೆ … Continued