ಬಾಲಿವುಡ್ ನಟರಾದ ಶಾರುಖ್ ಖಾನ್- ಅಜಯ್ ದೇವಗನ್ಗೆ ತಲಾ 5 ರೂಪಾಯಿ ಮನಿ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ..! ಕಾರಣವೇನೆಂದರೆ
ಖಾರ್ಗೋನ್ (ಮಧ್ಯಪ್ರದೇಶ): ಸಹೋದರರ ದಿನದ ಮುನ್ನಾದಿನದಂದು, ಖಾರ್ಗೋನ್ನ ಮೊದಲ ವರ್ಷದ ವಿದ್ಯಾರ್ಥಿನಿಯೊಬ್ಬಳು ಪಾನ್ ಮಸಾಲಾ ಜಾಹೀರಾತನ್ನು ತೊರೆಯುವಂತೆ ಬಾಲಿವುಡ್ ತಾರೆಗಳಾದ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ಗೆ ವಿನಂತಿಸಿದ್ದಾಳೆ. ಖಾರ್ಗೋನ್ನ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಥಮ ವರ್ಷದ ಕಲಾ ವಿದ್ಯಾರ್ಥಿ ಧಡ್ಕನ್ ಆಶೀರ್ವಾದ್ ಜೈನ್ ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ಗೆ ತಲಾ … Continued