ರಾತ್ರಿ ಮೈಕ್‌ ನಿರ್ಬಂಧ; ವಕ್ಫ್ ಬೋರ್ಡ್‌ ಸೂಚನೆ ಪಾಲಿಸುತ್ತಾರೆಂಬ ವಿಶ್ವಾಸವಿಲ್ಲ

ಕಾರವಾರ: “ಕೇವಲ ಮಸೀದಿಗಳಲ್ಲಿ ಮೈಕ್‌ಗಳಿಗೆ ನಿರ್ಬಂಧಿಸುವುದು ಮಾತ್ರವಲ್ಲ, ಸಾಮಾನ್ಯ ನಾಗರಿಕರ ಶಾಂತಿ, ಸೌಹಾರ್ದಕ್ಕೆ ತೊಂದರೆಯಾಗುವ ಯಾವುದೇ ಶಬ್ದ ಮಾಲಿನ್ಯವಿದ್ದರೂ ತಡೆಯಬೇಕು. ಚರ್ಚ್‌ಗಳಿಗೂ ಇದನ್ನು ಅನ್ವಯಿಸಬೇಕು” ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು. ಕಾರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಕ್ಫ್ ಬೋರ್ಡ್ ಕರ್ನಾಟಕದಲ್ಲಿ ನೋಂದಾವಣೆಗೊಂಡಿರುವ 32 ಸಾವಿರ … Continued

ವ್ಯಾಲೆಂಟೈನ್ ಡೇ ಆಚರಣೆ: ವಿಕೃತಿಯ ವ್ಯಾಪಾರೀಕರಣದ ಹುನ್ನಾರ, ಹಿಂದೂ ಸಂಸ್ಕೃತಿಗೆ ಧಕ್ಕೆ,

ಫೆ.೧೪ರಂದು ವಿಶ್ವದಾದ್ಯಂತ ವ್ಯಾಲೈಂಟೇನ್‌ ಡೇ ಆಚರಿಸುತ್ತಾರೆ. ಇದರ ಹಾವಳಿ ವಿರುದ್ಧ ಕಳೆದ ಅನೇಕ ವರ್ಷಗಳಿಂದ ಹೋರಾಡುತ್ತ ಜನಜಾಗೃತಿ ಮೂಡಿಸುತ್ತ ಬರುತ್ತಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರು ಇದರ ಬದಲು ತಂದೆ-ತಾಯಿ  ಪೂಜಾದಿನ ಆಚರಿಲು ಜಾಗೃತಿ ಮೂಡಿಸುತ್ತಿದ್ದಾರೆ. ವ್ಯಾಲೆಂಟೈನ್‌ ಡೇ ಹಿಂದಿರುವ ಹುನ್ನಾರ, ಸಂಸ್ಕೃತಿ ನಾಶ, ವ್ಯಾಪಾರೀಕರಣ, ಡ್ರಗ್‌ ಮಾಫಿಯಾ ಇತ್ಯಾದಿಗಳ ಕುರಿತು ಜಾಗೃತಿ … Continued

ಪ್ರೇಮಿಗಳ ದಿನಾಚರಣೆ ಬದಲು ಮಾತಾ-ಪಿತಾ ಪೂಜಾ ದಿನಾಚರಣೆ: ಪ್ರಮೋದ ಮುತಾಲಿಕ

ಬೆಂಗಳೂರು: ಫೆಬ್ರವರಿ ೧೪ರಂದು ಪ್ರೇಮಿಗಳ ದಿನಾಚರಣೆ ಮಾಡುವ ಬದಲು ಮಾತಾ-ಪಿತಾ ಪೂಜಾದಿನವನ್ನಾಗಿ ಆಚರಿಸುವುದಾಗಿ ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ತಿಳಿಸಿದ್ದಾರೆ. ಶ್ರೀರಾಮ ಸೇನೆ ಕಾರ್ಯಕರ್ತರು ನಗರ ಪ್ರದೇಶಗಳಲ್ಲಿ ವಿವಿಧೆಡೆ ನಿಯೋಜನೆಗೊಳ್ಳಲಿದ್ದು, ಪ್ರೇಮಿಗಳ ದಿನಾಚರಣೆ ಮಾಡುವವರ ಮೇಲೆ ನಿಗಾವಹಿಸಲಿದ್ದಾರೆ. ಯುವಕರಿಗೆ ತಂದೆ-ತಾಯಿ ಪೂಜಿಸುವಂತೆ ಸಲಹೆ ನೀಡಲಿದ್ದಾರೆ. ನಾವು ೫೦-೬೦ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಪ್ರೇಮಿಗಳ ದಿನಾಚರಣೆ … Continued