ದೇವರ ದರ್ಶನಕ್ಕೆ ಹೋದಾಗ ನೀವು ಹಿಂದೂ ಎಂಬುದಕ್ಕೆ ಪುರಾವೆ ತೋರಿಸಿ ಎಂದ ಮಧುರೈ ದೇವಸ್ಥಾನದ ಸಿಬ್ಬಂದಿ ; ನಟಿ ನಮಿತಾ
ಚೆನ್ನೈ: ಮಧುರೈನ ಶ್ರೀ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನಕ್ಕೆ ತಮ್ಮ ಪತಿಯೊಂದಿಗೆ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಯೊಬ್ಬರು ದೇವರ ದರ್ಶನ ಮಾಡದಂತೆ ನನ್ನನ್ನು ತಡೆದರು ಮತ್ತು ನಾನು ಹಿಂದೂ ಎಂಬುದಕ್ಕೆ ಪುರಾವೆ ತೋರಿಸಿ ಕೇಳಿದರು ಎಂದು ನಟಿ ಮತ್ತು ತಮಿಳುನಾಡು ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ನಮಿತಾ ಅವರು ಆರೋಪಿಸಿದ್ದಾರೆ. ದೇವಾಲಯದ ಅಧಿಕಾರಿಗಳ “ಅಸಭ್ಯ” ನಡವಳಿಕೆಯ ಬಗ್ಗೆ ದಕ್ಷಿಣ … Continued