ನಾರದ ಪ್ರಕರಣದಲ್ಲಿ 4 ಟಿಎಂಸಿ ಮುಖಂಡರಿಗೆ ತಕ್ಷಣದ ಪರಿಹಾರವಿಲ್ಲ; ವಿಚಾರಣೆ ನಾಳೆಗೆ ಮುಂದೂಡಿಕೆ

ಕೋಲ್ಕತ್ತಾ: ನಾರದ ಭ್ರಷ್ಟಾಚಾರದ ಕುಟುಕು ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಾಲ್ವರು ತೃಣಮೂಲ ಕಾಂಗ್ರೆಸ್ ನಾಯಕರು ಮತ್ತೊಂದು ದಿನ ನ್ಯಾಯಾಂಗ ಬಂಧನದಲ್ಲಿ ಉಳಿಯಲಿದ್ದಾರೆ. ನಾಳೆ (ಗುರುವಾರ) ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಪುನರಾರಂಭಗೊಳ್ಳಲಿದೆ. ನಾಲ್ಕು ಟಿಎಂಸಿ ಹೆವಿವೇಯ್ಟ್‌ಗಳಿಗೆ ಜಾಮೀನು ನೀಡುವ ವಿಶೇಷ ಸಿಬಿಐ ನ್ಯಾಯಾಲಯದ ಆದೇಶವನ್ನು ಸೋಮವಾರ ಹೈಕೋರ್ಟ್ ತಡೆಹಿಡಿದಿತ್ತು. ನಾರದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕೆಲವೇ ಗಂಟೆಗಳ ನಂತರ … Continued