ಸುಡಾನ್ ಏರ್ಸ್ಟ್ರಿಪ್ನಲ್ಲಿ ಬೆಳಕಿಲ್ಲ : ವಿಮಾನ ಲ್ಯಾಂಡಿಂಗಿಗೆ ರಾತ್ರಿ ದೃಷ್ಟಿ ಗಾಗಲ್ ಬಳಸಿ 121 ಭಾರತೀಯರ ರಕ್ಷಣೆ ಮಾಡಿದ ಐಎಎಫ್ ಪೈಲಟ್ಗಳು..!
ನವದೆಹಲಿ: ಕಳೆದ ರಾತ್ರಿ ಹಿಂಸಾಚಾರ ಪೀಡಿತ ಸುಡಾನ್ನಲ್ಲಿನ ಸಣ್ಣ ಏರ್ಸ್ಟ್ರಿಪ್ನಿಂದ 121 ಸಿಬ್ಬಂದಿಯನ್ನು ರಕ್ಷಿಸಲು ಭಾರತೀಯ ವಾಯುಪಡೆಯು ಕತ್ತಲೆಯಲ್ಲಿ ಯಾವುದೇ ಸೌಲಭ್ಯವಿಲ್ಲದ ರನ್ವೇಗೆ ಇಳಿಯುವ ಮೂಲಕ ಅತ್ಯಂತ ರಿಸ್ಕ್ ಇರುವ ಧೈರ್ಯಶಾಲಿ ರಾತ್ರಿ ಕಾರ್ಯಾಚರಣೆ ನಡೆಸಿತು. ಭಾರತೀಯ ವಾಯುಪಡೆಯು ತನ್ನ C-130J ಹರ್ಕ್ಯುಲಸ್ ಸಾರಿಗೆ ವಿಮಾನವನ್ನು ಯಾವುದೇ ಇಂಧನ ಮತ್ತು ಲ್ಯಾಂಡಿಂಗ್ ಲೈಟ್ಗಳಿಲ್ಲದೆ ಹದಗೆಟ್ಟ ಸ್ಥಿತಿಯಲ್ಲಿದ್ದ … Continued