ಭಾರತದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ದ್ವಿತೀಯ ರಂಗದಿಂದ ಮಾತ್ರವೇ ಬಿಜೆಪಿ ಸೋಲಿಸಲು ಸಾಧ್ಯ: ಪ್ರಶಾಂತ ಕಿಶೋರ್

ನವದೆಹಲಿ: ಯಾವುದೇ ತೃತೀಯ ಅಥವಾ ನಾಲ್ಕನೇ ರಂಗವು ದೇಶದಲ್ಲಿ ಚುನಾವಣೆ ಗೆಲ್ಲುತ್ತದೆ ಎಂದು ನಾನು ನಂಬುವುದಿಲ್ಲ ಮತ್ತು ಬಿಜೆಪಿಯನ್ನು ಸೋಲಿಸಲು ಪಕ್ಷಗಳು ಬಯಸಿದರೆ, ಅದು ದ್ವಿತೀಯ ರಂಗವಾಗಿ ಹೊರಹೊಮ್ಮಬೇಕು ಎಂದು ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷ ಟಿಎಂಸಿಗೆ ತೃತೀಯ ರಂಗವಾಗಿ ಹೊರಹೊಮ್ಮಲು … Continued