ಭಗವಾನ್‌ ರಾಮನಿಗೆ ಆಯ್ತು….ಈಗ ಹನುಮಂತನ ಪೂಜಿಸುವವರನ್ನೂ ಲಾಕ್‌ಅಪ್‌ನಲ್ಲಿ ಇಡಲು ಕಾಂಗ್ರೆಸ್ ಹೊರಟಿದೆ: ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಬಗ್ಗೆ ಪ್ರಧಾನಿ ಮೋದಿ ವಾಗ್ದಾಳಿ

ಹೊಸಪೇಟೆ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು, ಮಂಗಳವಾರ ‘ಭಗವಾನ್‌ ರಾಮ’ನ ಬಗ್ಗೆ ಅವರಿಗೆ (ಕಾಂಗ್ರೆಸ್‌ಗೆ) ಸಮಸ್ಯೆ ಇತ್ತು ಮತ್ತು ಈಗ “ಜೈ ಬಜರಂಗಬಲಿ (ಜೈ ಹನುಮಂತ)” ಎಂದು ಘೋಷಣೆ ಕೂಗುವವರನ್ನೂ ಲಾಕ್‌ ಮಾಡುವುದಾಗಿ ಕಾಂಗ್ರೆಸ್‌ನವರು ಪ್ರತಿಜ್ಞೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. … Continued