ಹೆಂಡತಿ ಜಮೀನು ಮಾರಲು ಒಪ್ಪಿಗೆ ನೀಡಲ್ಲವೆಂದು ಇಬ್ಬರು ಮಕ್ಕಳಿಗೆ ವಿಷತಿನ್ನಿಸಿದ ಭೂಪ. ಓರ್ವ ಮಗು ಸಾವು

ವಿಜಯಪುರ: ದ್ವೇಷ, ಹಠ ಸಾಧಿಸಲು ಎಂತಹ ನೀಚ ಕೃತ್ಯಕ್ಕೂ ಇಳಿಯುತ್ತಾರೆ ಎಂಬುದಕ್ಕೆ ಉದಾಹರಣೆಯೆಂಬಂತೆ ಇಲ್ಲೊಬ್ಬ ವ್ಯಕ್ತಿ ತನ್ನ ಮಕ್ಕಳಿಗೇ ವಿಷ ನೀಡಿದ್ದಾನೆ. ಜಮೀನು ಮಾರಲು ಹೆಂಡತಿ ಒಪ್ಪಿಗೆ ನೀಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಗಂಡ ತನ್ನಿಬ್ಬರು ಮಕ್ಕಳಿಗೆ ಎಗ್​ರೈಸ್​ನಲ್ಲಿ ವಿಷ ಬೆರೆಸಿ ನೀಡಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. ಎಗ್​ರೈಸ್​ … Continued