ಗಾಂಬಿಯಾ ಮಕ್ಕಳ ಸಾವಿಗೆ ಸಂಬಂಧಿಸಿದ ಕೆಮ್ಮಿನ ಸಿರಪ್‌ ಭಾರತದಲ್ಲಿ ಮಾರಾಟ ಮಾಡಿಲ್ಲ ಎಂದ ಸರ್ಕಾರ, ತನಿಖೆಗೆ ಆದೇಶ

ನವದೆಹಲಿ: ಗಾಂಬಿಯಾದಲ್ಲಿ ಮಕ್ಕಳ ಸಾವಿಗೆ ಸಂಬಂಧಿಸಿವೆ ಎನ್ನಲಾದ ಕೆಮ್ಮು ಸಿರಪ್‌ಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದಾಗ್ಯೂ, ಈ ಸಿರಪ್‌ಗಳನ್ನು ರಫ್ತಿಗಾಗಿ ಮಾತ್ರ ತಯಾರಿಸಲಾಗುತ್ತದೆ ಮತ್ತು ಭಾರತದಲ್ಲಿ ಮಾರಾಟ ಮಾಡಲಾಗಿಲ್ಲ ಎಂದು ಸರ್ಕಾರ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯು ಹರಿಯಾಣದ ಸೋನೆಪತ್‌ನಲ್ಲಿ ತಯಾರಿಸಲಾದ ನಾಲ್ಕು ಕೆಮ್ಮು ಸಿರಪ್‌ಗಳಿಗೆ ವೈದ್ಯಕೀಯ ಉತ್ಪನ್ನ … Continued

ಪಾಕಿಸ್ಥಾನಕ್ಕೆ ‘ಆಕಸ್ಮಿಕ’ವಾಗಿ ಕ್ಷಿಪಣಿ ಉಡಾವಣೆ : ಭಾರತದ ರಕ್ಷಣಾ ಸಚಿವಾಲಯ ವಿಷಾದ, ತನಿಖೆಗೆ ಆದೇಶ

ನವದೆಹಲಿ: ಬುಧವಾರ ಪಾಕಿಸ್ತಾನದೊಳಗೆ (Pakistan) ಶಸ್ತ್ರರಹಿತ ಭಾರತೀಯ ಸೂಪರ್‌ಸಾನಿಕ್ ಕ್ಷಿಪಣಿ ಬಿದ್ದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ, ಇದು ಆಕಸ್ಮಿಕವಾಗಿ ಉಡಾವಣೆ ಆಗಿದ್ದು ಎಂದು ವಿಷಾದ ವ್ಯಕ್ತಪಡಿಸಿದೆ. ಇದೇ ವೇಳೆ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದೆ. ಮಾರ್ಚ್ 9 ರಂದು ವಾಡಿಕೆಯ ನಿರ್ವಹಣೆಯ ಸಂದರ್ಭದಲ್ಲಿ, ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ … Continued