ಭಾರತ್ ಜೋಡೋ ಯಾತ್ರೆ ವೀಡಿಯೊದಲ್ಲಿ ಕೆಜಿಎಫ್-2 ಹಾಡು ಬಳಸಿದ ಆರೋಪ: ರಾಹುಲ್ ಗಾಂಧಿ, ಇತರರ ವಿರುದ್ಧ ದೂರು ದಾಖಲು

ಬೆಂಗಳೂರು: ಬೆಂಗಳೂರು ಮೂಲದ ಮ್ಯೂಸಿಕ್ ಲೇಬಲ್ ಎಂಆರ್‌ಟಿ ಮ್ಯೂಸಿಕ್ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸುಪ್ರಿಯಾ ಶ್ರೀನಾಟೆ ಮತ್ತು ಜೈರಾಮ್ ರಮೇಶ್ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ಪ್ರಕರಣ ದಾಖಲಿಸಿದೆ. ಅದು ದಕ್ಷಿಣ ಭಾರತದ ಸೂಪರ್-ಹಿಟ್ ಚಿತ್ರ ಕೆಜಿಎಫ್ 2 ಹಿಂದಿಯಲ್ಲಿ ಹಾಡುಗಳ ಹಕ್ಕುಗಳನ್ನು ಪಡೆಯಲು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿದೆ ಎಂದು ಸಂಗೀತ ಕಂಪನಿ … Continued